ಸು.ರಂ.ಎಕ್ಕುಂಡಿಯವರ ‘ಮಿಥಿಲೆ’ ಕವಿತೆಯನ್ನು ತಮಿಳು ಭಾಷೆಗೆ ಅನುವಾದಿಸಿದ್ದಾರೆ ಶಶಿಕಲಾ ಪಿ.

ಸು.ರಂ.ಎಕ್ಕುಂಡಿಯವರ ‘ಮಿಥಿಲೆ’ ಕವಿತೆಯನ್ನು ತಮಿಳು ಭಾಷೆಗೆ ಅನುವಾದಿಸಿದ್ದಾರೆ ಶಶಿಕಲಾ ಪಿ.

ಸು.ರಂ.ಎಕ್ಕುಂಡಿಯವರ ‘ಮಿಥಿಲೆ’ ಕವಿತೆಯನ್ನು ತಮಿಳು ಭಾಷೆಗೆ ಅನುವಾದಿಸಿದ್ದಾರೆ ಶಶಿಕಲಾ ಪಿ.

ಹನಿಬಿಂದು ಅವರ ಕವಿತೆ-ಸಮರ್ಪಣೆ

ಹನಿಬಿಂದು ಅವರ ಕವಿತೆ-ಸಮರ್ಪಣೆ

ನೆನಪಿಸಿ ಬಾಳುತಲಿ
ಪೋಷಣೆಗೈದು ಬೆಳೆಸಿದ ಮಾತೆಯ
ವರವನು ಬೇಡುತಲಿ

ಮನಸ್ಸು ಬದಲಾಯಿಸು ಗುರಿಯನಲ್ಲ..!ಸ್ನೇಹಾ.ಮಹಾದೇವ. ಬಗಲಿ ಅವರ ಕಿರುಬರಹ

ಮನಸ್ಸು ಬದಲಾಯಿಸು ಗುರಿಯನಲ್ಲ..!ಸ್ನೇಹಾ.ಮಹಾದೇವ. ಬಗಲಿ ಅವರ ಕಿರುಬರಹ

ನಾವೇಕೆ ನಮ್ಮ ಕನಸ್ಸಿಗೆ ಏಣಿ ಹಾಕುತ್ತಿಲ್ಲ..?
ನಮ್ಮ ಕನಸಿಗೆ ಏಕೆ ಬೆನ್ನಟ್ಟುತ್ತಿಲ್ಲ..?
ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ..!

ಭೋವಿ ರಾಮಚಂದ್ರ ಅವರ ಕವಿತೆ-ಗೋರಿಯೊಳಗಿನ ಶವ

ಭೋವಿ ರಾಮಚಂದ್ರ ಅವರ ಕವಿತೆ-ಗೋರಿಯೊಳಗಿನ ಶವ

ಇಲ್ಲಿ ಶವವು ನಿರ್ಜೀವಿವೋ ಇಲ್ಲ ಜೀವಿವೋ,
ಕಾಣದ ಲೋಕ ನಿರಾಕಾರವೇ
ಕಂಡಿದ್ದು ಮಾತ್ರ ಆಕಾರವೇ ?

ವಚನ ಮೌಲ್ಯ,ಶರಣ ಗುಪ್ತ ಮಂಚಣ್ಣ-ಸುಜಾತಾ ಪಾಟೀಲ ಸಂಖ

ವಚನ ಮೌಲ್ಯ,ಶರಣ ಗುಪ್ತ ಮಂಚಣ್ಣ-ಸುಜಾತಾ ಪಾಟೀಲ ಸಂಖ

ಹೀಗೆ,ಮೋಸದ ಭಕ್ತಿ ಮಾಡಿ, ತೋರಿಕೆಗೆ ಸಾಚಾ ಎನ್ನಿಸಿಕೊಳ್ಳಲು ನಟಿಸುವ ಜನರು ತುಂಬಾ ಅಪಾಯಕಾರಿ ಮತ್ತು ಅನರ್ಥಕಾರಿ ಎನ್ನುವ ಸ್ಪಷ್ಟತೆಯನ್ನು ಹೇಳುವ ಮಹತ್ವದ ಉದ್ದೇಶ ಶರಣರದ್ದು.

ಸಂಧ್ಯಾರಾಗ ಅವರ ಕವಿತೆ-ಕಲಾವಿದ

ಸಂಧ್ಯಾರಾಗ ಅವರ ಕವಿತೆ-ಕಲಾವಿದ

ಯಾರೀಕೆ?
ಯಾಕೆ ಹೀಗೆ
ಸುಂದರಿಯ ಸೌಂದರ್ಯ ಮರೆಮಾಚಿರುವಿರೇಕೆ?

“ಒಂದೇ ಸೃಷ್ಟಿ ಹಲವು ದೃಷ್ಟಿ”-ವೀಣಾ ಹೇಮಂತ್ ಗೌಡ

“ಒಂದೇ ಸೃಷ್ಟಿ ಹಲವು ದೃಷ್ಟಿ”-ವೀಣಾ ಹೇಮಂತ್ ಗೌಡ

ಪ್ರಸ್ತುತ ರಾಜಕೀಯ ಪರಿಸ್ಥಿತಿಯೂ ಹೀಗೆಯೇ ಇದೆ.ಇತಿಹಾಸ…… ‘ಇತಿ’ ಎಂದರೆ ಹೀಗೆ. ಹಾಸ’ ಎಂದರೆ ಆಗಿರುವುದು.ಇತಿಹಾಸ ಎಂದರೆ ಈಗಾಗಲೇ ನಡೆದು ಹೋಗಿರುವುದು. ಯಾವುದು ನಡೆದುಹೋಗಿದೆಯೋ, ಯಾವುದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಹಿಡಿದುಕೊಂಡು ಬಡಿದಾಡುವುದು ಯಾವ ಜಾಣತನದ ಲೆಕ್ಕ??

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ

ಹೊಂದಿಕೊಳ್ಳೋ ಮಾತಿಲ್ಲ ಜೋರಾಗೈತಿ ಎಲ್ಲರ ಸಲ್ಲ
ಮದ ಬಂದ ಮಂಗನಂಗ ಕುಣ್ಯಾತೈತಿ ಎಲ್ಲಾ
ಗುರಿಯತ್ತ ಇಲ್ಲ ಗಮನ ಕಂಡ ಕಂಡ ಕಡೆ ತಿರುಗೋ ಮನ //

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.

ನಡುದಲಿ ಬಿಂದಿಗೆ,
ನೀರನು ಹೊಯ್ಯುತ,
ಲಗುಬಗೆಯಿಂದಲಿ ನಾರಿ ನಡೆಯುತಿರೆ.

ಬಾಗೇಪಲ್ಲಿ ಅವರ ಗಜಲ್

ಕೃಷ್ಣಾ! ಬ್ರಹ್ಮಾನಂದದ ನಶೆಯಲಿ ಆರಾಧಿಸಿಹರೂ ಇಹರು
ಸೂಫಿ ಸಂತರೂ ಇದೇ ಹಾದಿಯಲಿ ಪಡೆದರು ವಿಮುಕ್ತಿ ಲಲನೆ.ಬಾಗೇಪಲ್ಲಿ ಅವರ ಗಜಲ್

Back To Top